ಇದು ದ. ರಾ. ಬೇಂದ್ರೆಯವರ ಒಂದು ಕವನದ ಸಾಲು. ಸಂಪೂರ್ಣ ಕವನದ ಕೊಂಡಿ ಇಲ್ಲಿದೆ.
ದೂರದರ್ಶನದಲ್ಲಿ ಕಂಡು ಕೇಳಿದ ಒಂದು ಸಂಕ್ಷಿಪ್ತ ಪಕ್ಷಿನೋಟ:
ಬದುಕಿನ ಪೂರ್ತಿ ಗೋಳು, ಕಷ್ಟ-ಕಾರ್ಪಣ್ಯಗಳು ತುಂಬಿರತ್ತೆ. ಆಗಲೋ ಈಗಲೋ ಮಧ್ಯದಲ್ಲಿ ಒಂದೆರಡು ಕ್ಷಣಗಳಲ್ಲಿ ನಲಿವು ಹೊರಹೊಮ್ಮುತ್ತೆ. ಆ ಹೊರಹೊಮ್ಮಿದ ನಲಿವು ಮಂದಹಾಸಕ್ಕೆ ಕಾರಣವಾಗುತ್ತೆ. ಎಲ್ಲಕ್ಕಿಂತ ಮಿಗಿಲಾಗಿ, ಆ ಮಂದಹಾಸ ಮರೀಚಿಕೆಯಂತೆ. ಅದನ್ನು ಹುಡುಕಿ ಹೋದರೇ ಸಿಗದು. ತಾನಾಗೇ ನಮ್ಮನ್ನು ಅರಸಿ ಬರಬೇಕು.
Friday, 26 September 2008
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ ಭೃಂಗದ ಬೆನ್ನೇರಿ
Labels:
bhringa,
bhrunga,
da. ra. bendre,
mandahaasa,
ದ. ರಾ. ಬೇಂದ್ರೆ,
ಭೃಂಗ,
ಮಂದಹಾಸ
Subscribe to:
Post Comments (Atom)
1 comment:
ee lekhana nanage mandahasa barisitu :-)
Post a Comment