Friday 26 September, 2008

ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ ಭೃಂಗದ ಬೆನ್ನೇರಿ

ಇದು ದ. ರಾ. ಬೇಂದ್ರೆಯವರ ಒಂದು ಕವನದ ಸಾಲು. ಸಂಪೂರ್ಣ ಕವನದ ಕೊಂಡಿ ಇಲ್ಲಿದೆ.
ದೂರದರ್ಶನದಲ್ಲಿ ಕಂಡು ಕೇಳಿದ ಒಂದು ಸಂಕ್ಷಿಪ್ತ ಪಕ್ಷಿನೋಟ:

ಬದುಕಿನ ಪೂರ್ತಿ ಗೋಳು, ಕಷ್ಟ-ಕಾರ್ಪಣ್ಯಗಳು ತುಂಬಿರತ್ತೆ. ಆಗಲೋ ಈಗಲೋ ಮಧ್ಯದಲ್ಲಿ ಒಂದೆರಡು ಕ್ಷಣಗಳಲ್ಲಿ ನಲಿವು ಹೊರಹೊಮ್ಮುತ್ತೆ. ಆ ಹೊರಹೊಮ್ಮಿದ ನಲಿವು ಮಂದಹಾಸಕ್ಕೆ ಕಾರಣವಾಗುತ್ತೆ. ಎಲ್ಲಕ್ಕಿಂತ ಮಿಗಿಲಾಗಿ, ಆ ಮಂದಹಾಸ ಮರೀಚಿಕೆಯಂತೆ. ಅದನ್ನು ಹುಡುಕಿ ಹೋದರೇ ಸಿಗದು. ತಾನಾಗೇ ನಮ್ಮನ್ನು ಅರಸಿ ಬರಬೇಕು.

1 comment:

Roopa said...

ee lekhana nanage mandahasa barisitu :-)